HEALTH TIPS

No title

                `ಇಂದ್ರುಜಿತು ಕಾಳಗ' ಯಕ್ಷಗಾನ ತಾಳಮದ್ದಳೆ
   ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಉಳಿಯತ್ತಡ್ಕದ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಕಲಾ ಸಂಘದಿಂದ `ಇಂದ್ರಜಿತು ಕಾಳಗ' ಎಂಬ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ ಅವರು ಉದ್ಘಾಟಿಸಿದರು. ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ ವಾಮನ ಆಚಾರ್ಯ ಬೋವಿಕ್ಕ್ಕಾನ ವಂದಿಸಿದರು.
   ಹಿಮ್ಮೇಳದಲ್ಲಿ ಪದ್ಮಪ್ರಿಯ ಕಲ್ಲೂರಾಯ ಮಧೂರು, ಹಿರಿಯ ಭಾಗವತರಾದ ಪುಂಡಿಕಾ ಹರಿನಾರಾಯಣ ಭಟ್(ಹಾಡುಗಾರಿಕೆ), ನಟರಾಜ ಕಲ್ಲೂರಾಯ(ಚೆಂಡೆ ವಾದನ), ಪವನ್ ರಾಜ್ ಕಲ್ಲೂರಾಯ ಹಾಗೂ ಎಂ.ಸುರೇಶ್ ಕಲ್ಲೂರಾಯ (ಮದ್ದಳೆ ವಾದನ ಮತ್ತು ಚಕ್ರತಾಳ) ಹಾಗೂ ಅರ್ಥಗಾರಿಕೆಯಲ್ಲಿ ವಾಮನ ಆಚಾರ್ ಬೋವಿಕ್ಕಾನ, ಪ್ರತಾಪ ಕುಂಬಳೆ, ಸುಧಾ ನಟರಾಜ ಕಲ್ಲೂರಾಯ, ತಾರಾನಾಥ ಮಧೂರು, ಬಾಲಕೃಷ್ಣ ಆಚಾರ್ ನೀಚರ್ಾಲು, ಮಧೂರು ಮೋಹನ ಕಲ್ಲೂರಾಯ, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಜಯರಾಮ ಭಟ್ ದೇವಸ್ಯ, ಎಂ.ಸುರೇಶ್ ಕಲ್ಲೂರಾಯ, ಉದಯ ಶಂಕರ ಭಟ್ ಮಜಲು, ಶಾಶ್ವತಿ ಎನ್.ನಾವಡ ಮೀಯಪದವು ಮೊದಲಾದವರು ಸಹಕರಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries