HEALTH TIPS

No title

         ಒಕ್ಕೂಟದ ನೇತೃತ್ವದಲ್ಲಿ ಪೂಜೆ-ಧಾಮರ್ಿಕ ಸಭೆ
    ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೈವಳಿಕೆ ವಲಯ, ಪೈವಳಿಕೆ ಒಕ್ಕೂಟದ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾಮರ್ಿಕ ಸಭೆಯು ಇತ್ತೀಚೆಗೆ ಕಾಯರ್ಕಟ್ಟೆಯ ಲಾಲ್ಬಾಗ್ ಕುಲಾಲ ಸಮಾಜ ಮಂದಿರದಲ್ಲಿ ನಡೆಯಿತು.
  ಈ ಸಂಧರ್ಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನ್ದಾಸ್ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ, ಒಕ್ಕೂಟ ಅಧ್ಯಕ್ಷೆ ರೋಹಿಣಿ, ಅಶ್ವಥ್ ಪೂಜಾರಿ, ಪೂವಪ್ಪ ಮಾಣಿಪ್ಪಾಡಿ, ರಾಧಾಕೃಷ್ಣ ಭಟ್, ಶ್ರೀನಿವಾಸ್ ಮಾಸ್ತರ್, ನಿವೃತ್ತ ಅಧ್ಯಾಪಕ ನಟರಾಜ್ ರಾವ್, ರಾಘವ ಪೈವಳಿಕೆ, ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದಶರ್ಿ ಸುಮಿತ್ರಾ ಸ್ವಾಗತಿಸಿ, ವಂದಿಸಿದರು. ಮೇಲ್ವೀಚಾರಕ ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries