HEALTH TIPS

No title

              ಇಂದು ಏತಡ್ಕದಲ್ಲಿ ನೆನೆ..ನೆನೆ..ಕನ್ನಡಗಾನ
    ಬದಿಯಡ್ಕ: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಏತಡ್ಕ ಶ್ರೀ ದುಗರ್ಾಪರಮೇಶ್ವರಿ ಭಜನಾ ಸಂಘದ ಸಹಯೋಗದೊಂದಿಗೆ ಏರ್ಪಡಿಸುವ ಹಳ್ಳಿಯೆಡೆಗೆ ರಂಗಚಿನ್ನಾರಿ ಅಭಿಯಾನ ನೆನೆ.. ನೆನೆ.. ಕನ್ನಡ ಗಾನ ಭಕ್ತಿ ಭಾವ ಜನಪದ ಗೀತೆಗಳ ಝೇಂಕಾರ ಕಾರ್ಯಕ್ರಮ ಮೇ 17 ರಂದು ಏತಡ್ಕ ಶ್ರೀ ದುಗರ್ಾಪರಮೇಶ್ವರೀ ಭಜನಾ ಮಂದಿರ ಪರಿಸರದಲ್ಲಿ ನಡೆಯಲಿದೆ.
   ಸಂಜೆ 6 ರಿಂದ ಕಾರ್ಯಕ್ರಮ ಜರಗಲಿದ್ದು, ಕಾರ್ಯಕ್ರಮದಲ್ಲಿ ಭಜನಾ ಸಂಘದ ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಪುತ್ರಕಳ ಅಧ್ಯಕ್ಷತೆ ವಹಿಸುವರು. ಬಾಲಕೃಷ್ಣ ಕೆ.ಕೆ.ಕುಂಡಾಪು ಉದ್ಘಾಟಿಸುವರು. ರಾಜೇಶ್ ಎಸ್.ಉಬ್ರಂಗಳ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries