HEALTH TIPS

No title

               ದಿನ ವೇತನದ ಆಧಾರದಲ್ಲಿ ನೇಮಕ
    ಕಾಸರಗೋಡು: ಅಣಂಗೂರು ಸರಕಾರಿ ಆಯುವರ್ೇದ ಆಸ್ಪತ್ರೆಯ ಸಮೀಪದಲ್ಲಿ ಕಾಯರ್ಾಚರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನಕ್ಕಾಗಿರುವ ವಿಶೇಷ ಉಪಜಿಲ್ಲಾಧಿಕಾರಿಗಳ ಕಚೇರಿಗೆ ದಿನ ವೇತನದ ಆಧಾರದಲ್ಲಿ ಕೆಳಗೆ ಸೂಚಿಸಿದ ಯೋಗ್ಯತೆಯುಳ್ಳ ಕಂದಾಯ ಇಲಾಖೆಯಿಂದ ನಿವೃತ್ತರಾದ ಅಧಿಕಾರಿಗಳು/ನೌಕರರ ಅಗತ್ಯವಿದೆ.
   ಅಜರ್ಿದಾರರು ತಹಸಿಲ್ದಾರ್/ಉಪತಹಸಿಲ್ದಾರ್/ಗ್ರಾಮಾಧಿಕಾರಿ ಹುದ್ದೆಯಿಂದ ನಿವೃತ್ತರಾಗಿರಬೇಕು. ಅಜರ್ಿದಾರರ ಗರಿಷ್ಠ ಪ್ರಾಯಮಿತಿ 65 ವರ್ಷ.
   ಸಂಬಂಧಪಟ್ಟ ಎಲ್ಲಾ ದಾಖಲೆಗಳ ಸಹಿತ ಸವಿವರವಾದ ಅಜರ್ಿಯನ್ನು ಮೇ 25 ರ ಮುಂಚಿತವಾಗಿ ವಿಶೇಷ ಉಪಜಿಲ್ಲಾಧಿಕಾರಿಗಳು(ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ), ಸರಕಾರಿ ಆಯುವರ್ೇದ ಆಸ್ಪತ್ರೆಯ ಸಮೀಪ, ಅಣಂಗೂರು, ಕಾಸರಗೋಡು ಎಂಬ ವಿಳಾಸಕ್ಕೆ ಸಲ್ಲಿಸಬೇಕಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries