ಚೀನಾ ಗಡಿಯವರೆಗೂ ರಸ್ತೆ ನಿಮರ್ಾಣ ಮೂಲಕ ಇತಿಹಾಸ ಸೃಷ್ಟಿಸಿದ ಬಿಆರ್ಒ !
ಇಟಾನಗರ : ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ಒ ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ ಲಿಮೆಕಿಂಗ್ ಮತ್ತು ಟಮಾ ಚುಂಗ್ ಚುಂಗ್ ಟಾಸ್ಕಿಂಗ್ ಅಕ್ಸಿಸ್ ನೊಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಮಾಡಲಾಗಿದೆ.
ಲಿಮೆಕಿಂಗ್ ನಿಂದ ಈ ರಸ್ತೆ ಈಗ ಟಿಟಿಸಿ , ಟಾಸ್ಕಿಂಗ್ ವರೆಗೂ ಸುಮಾರು 80 ಕಿಲೋ ಮೀಟರ್ ದೂರವನ್ನು ಸಂಪಕರ್ಿಸಲಿದೆ. 1962ರ ಚೀನಾ ಯುದ್ದ ನಂತರ ರಸ್ತೆ ಮೂಲಕ ಚೀನಾ ಗಡಿ ತಲುಪವ ಸಾಧನೆ ಮಾಡಿರುವುದು ಐತಿಹಾಸಿಕವಾದದ್ದು ಎನ್ನಲಾಗಿದೆ.
128 ಆರ್ ಸಿಸಿ ಒಸಿ ಕಂಪನಿ ಸೇರಿದಂತೆ ಹಲವರನ್ನೊಳಗೊಂಡ ತಂಡ ಈ ಸಾಧನೆ ಮಾಡಿರುವುದಾಗಿ ಬಿಆರ್ ಓ 23 ಬಿಆರ್ ಟಿಎಫ್ ಕಮಾಂಡರ್ ತಾನೀಸ್ ಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ವರ್ಷದಲ್ಲಿ 9 ತಿಂಗಳು ಭಾರಿ, ಮಳೆ, ಹವಾಮಾನ ವೈಫರೀತ್ಯ, ನಿರಾಶ್ರಯ ಭೂಪ್ರದೇಶ, ಕಡಿದಾದ ಪರ್ವತಗಳು, ಹತ್ತಿರದಿಂದ ಹರಿಯುವ ಉಗ್ರವಾದ ನದಿ ಸೇರಿದಂತೆ ಹಲವು ರೀತಿಯ ಸವಾಲುಗಳ ನಡುವೆಯೂ 2009ರಲ್ಲಿ ಈ ರಸ್ತೆ ನಿಮರ್ಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಭಾರವಾದ ಉತ್ಖನನ ಯಂತ್ರಗಳು, ಇತರ ಯಂತ್ರೋಪಕರಣಗಳು ಮತ್ತು ವಾಹನಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿತ್ತು. ಇವುಗಳನ್ನು ಪರಿಣಾಮಕಾರಿಯಾಗಿ ಜೋಡಿಸಲು ತಿಂಗಳುಗಟ್ಟಲೇ ಕೆಲಸ ಮಾಡಲಾಗಿದೆ.
600 ಮೀಟರ್ ಕಡಿದಾದ ಪರ್ವತದ ಮೊದಲ ಸೇತುವೆಯನ್ನು ಬಿಆರ್ ಒ ನಿಮರ್ಿಸಿ, ದೇಶಕ್ಕಾಗಿ ಭಾರತೀಯ ಯೋಧರು ನೀಡಿರುವ ಮಹತ್ವದ ಕೂಡುಗೆ ಆಗಿದೆ
ಇಟಾನಗರ : ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ಒ ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ ಲಿಮೆಕಿಂಗ್ ಮತ್ತು ಟಮಾ ಚುಂಗ್ ಚುಂಗ್ ಟಾಸ್ಕಿಂಗ್ ಅಕ್ಸಿಸ್ ನೊಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಮಾಡಲಾಗಿದೆ.
ಲಿಮೆಕಿಂಗ್ ನಿಂದ ಈ ರಸ್ತೆ ಈಗ ಟಿಟಿಸಿ , ಟಾಸ್ಕಿಂಗ್ ವರೆಗೂ ಸುಮಾರು 80 ಕಿಲೋ ಮೀಟರ್ ದೂರವನ್ನು ಸಂಪಕರ್ಿಸಲಿದೆ. 1962ರ ಚೀನಾ ಯುದ್ದ ನಂತರ ರಸ್ತೆ ಮೂಲಕ ಚೀನಾ ಗಡಿ ತಲುಪವ ಸಾಧನೆ ಮಾಡಿರುವುದು ಐತಿಹಾಸಿಕವಾದದ್ದು ಎನ್ನಲಾಗಿದೆ.
128 ಆರ್ ಸಿಸಿ ಒಸಿ ಕಂಪನಿ ಸೇರಿದಂತೆ ಹಲವರನ್ನೊಳಗೊಂಡ ತಂಡ ಈ ಸಾಧನೆ ಮಾಡಿರುವುದಾಗಿ ಬಿಆರ್ ಓ 23 ಬಿಆರ್ ಟಿಎಫ್ ಕಮಾಂಡರ್ ತಾನೀಸ್ ಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ವರ್ಷದಲ್ಲಿ 9 ತಿಂಗಳು ಭಾರಿ, ಮಳೆ, ಹವಾಮಾನ ವೈಫರೀತ್ಯ, ನಿರಾಶ್ರಯ ಭೂಪ್ರದೇಶ, ಕಡಿದಾದ ಪರ್ವತಗಳು, ಹತ್ತಿರದಿಂದ ಹರಿಯುವ ಉಗ್ರವಾದ ನದಿ ಸೇರಿದಂತೆ ಹಲವು ರೀತಿಯ ಸವಾಲುಗಳ ನಡುವೆಯೂ 2009ರಲ್ಲಿ ಈ ರಸ್ತೆ ನಿಮರ್ಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಭಾರವಾದ ಉತ್ಖನನ ಯಂತ್ರಗಳು, ಇತರ ಯಂತ್ರೋಪಕರಣಗಳು ಮತ್ತು ವಾಹನಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿತ್ತು. ಇವುಗಳನ್ನು ಪರಿಣಾಮಕಾರಿಯಾಗಿ ಜೋಡಿಸಲು ತಿಂಗಳುಗಟ್ಟಲೇ ಕೆಲಸ ಮಾಡಲಾಗಿದೆ.
600 ಮೀಟರ್ ಕಡಿದಾದ ಪರ್ವತದ ಮೊದಲ ಸೇತುವೆಯನ್ನು ಬಿಆರ್ ಒ ನಿಮರ್ಿಸಿ, ದೇಶಕ್ಕಾಗಿ ಭಾರತೀಯ ಯೋಧರು ನೀಡಿರುವ ಮಹತ್ವದ ಕೂಡುಗೆ ಆಗಿದೆ