HEALTH TIPS

No title

             ತಾಲೂಕು ಬಾಲೋತ್ಸವ ಸಂಘಟನಾ ಸಮಿತಿ ರೂಪೀಕರಣ
    ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಯೋಜಿಸುವ ತಾಲೂಕು ಮಟ್ಟದ ಬಾಲೋತ್ಸವ ಕಾರ್ಯಕ್ರಮಗಳು ಜೂ.30 ರಂದು ಮೀಯಪದವು ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾಥರ್ಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ ನಡೆಯಲಿದೆ.ಬಾಲೋತ್ಸವದ ಯಶಸ್ವಿಗಾಗಿ ನಡೆದ ಸಂಘಟನಾ ಸಮಿತಿ ರೂಪೀಕರಣ ಸಭೆ ಮೀಂಜದಲ್ಲಿ ಸೋಮವಾರ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್ ಉದ್ಘಾಟಿಸಿದರು. ಡಿ.ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್, ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ, ಶ್ರೀಕುಮಾರಿ ಕೆ, ಕುಸುಮಾ ಮೋಹನ್, ಮೋಹನ, ಯೋಗೀಶ ಕಲ್ಲೂರಾಯ ಉಪಸ್ಥಿತರಿದ್ದರು. ಜಯಂತ ಎಂ. ಸ್ವಾಗತಿಸಿ, ಸುರೇಶ್ ಬಂಗೇರ ವಂದಿಸಿದರು.
   ಸಭೆಯಲ್ಲಿ ಬಾಲೋತ್ಸವ ಸಮಿತಿಯ ಸಂಘಟನಾ ಸಮಿತಿ ಅಧ್ಯಕ್ಷರಾಗಿ ಶಂಶಾದ್ ಶುಕೂರ್, ಉಪಾಧ್ಯಕ್ಷರಾಗಿ ಎಸ್.ನಾರಾಯಣ ಭಟ್, ಕುಸುಮಾ ಮೋಹನ್, ಶಂಕರ ಭಟ್ ಟಿ, ಕಾರ್ಯದಶರ್ಿಯಾಗಿ ಡಿ.ಕಮಲಾಕ್ಷ, ಜೊತೆಕಾರ್ಯದಶರ್ಿಗಳಾಗಿ ಸುರೇಶ್ ಬಂಗೇರ, ವಿಜಯಲಕ್ಷ್ಮೀ ಟಿ.ಸಿ, ಯೋಗೀಶ್ ಕಲ್ಯಾಣತ್ತಾಯ ರನ್ನು ಆಯ್ಕೆಮಾಡಲಾಯಿತು. ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ಯು.ಶಾಮ ಭಟ್, ಕಾರ್ಯದಶರ್ಿಯಾಗಿ ಶ್ರೀಕುಮಾರಿ ಕೆ, ಎಚ್.ಎ.ಮೊಹಮ್ಮದ್ ಮಾಸ್ತರ್, ರಾಮಚಂದ್ರ ಭಟ್ ಧರ್ಮತ್ತಡ್ಕ, ಸುಧಿ ಸಿ.ಎನ್ ರವರನ್ನು ಆಯ್ಕೆಮಾಡಲಾಯಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries