HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬೋವಿಕ್ಕಾನದಲ್ಲಿ ಶ್ರೀಕೃಷ್ಣ ಜಯಂತಿ; ವೈಭವಾಚರಣೆ ಇಲ್ಲ
   ಮುಳ್ಳೇರಿಯ:  ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ ಈ ವರ್ಷದ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆಯನ್ನು  ಕೇರಳದ ಪ್ರವಾಹ ಪೀಡಿತ ಜನರ ದುಖಃದ ಸ್ಥಿತಿಯಲ್ಲಿ ವೈಭವದ ಆಚರಣೆ ಬೇಡ ಎಂದು ತೀಮರ್ಾನಿಸಲಾಗಿದೆ.
   ಇದರ ಅಂಗವಾಗಿ ನಡೆಸಲು ತೀಮರ್ಾನಿಸಿದ ಕಲಾ-ಕ್ರೀಡಾ ಸ್ಪಧರ್ೆಗಳು, ಧಾಮರ್ಿಕ ಸಭೆ, ಧ್ವಜದಿನ, ಮಾತೃ ಸಂಗಮ, ಗೋಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುವುದು. ಸೆ.2ರಂದು ಶ್ರೀಕೃಷ್ಣಜಯಂತಿ ದಿನದಂದು ವಿವಿಧ ಕೇಂದ್ರಗಳಿಂದ ನಾಮಜಪ ಯಾತ್ರೆಗಳು ಬೋವಿಕ್ಕಾನದ ಮಧುರಾಪುರಿಯಲ್ಲಿ ಸಂಗಮಿಸಿ ಮಲ್ಲ ಶ್ರೀ ದುಗರ್ಾಪರಮಶ್ವರಿ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries