HEALTH TIPS

ಇಂದು ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟನೆ

Top Post Ad

Click to join Samarasasudhi Official Whatsapp Group

Qries


       ಕಾಸರಗೋಡು: ದ್ವಾರಕ ನಗರದ ಮಯ್ಯ ಐಕೇರ್ ಸೆಂಟರ್‍ನಲ್ಲಿ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ, ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ (ಎಬಿ/ಪಿಎಂಜೆಎವೈ-ಕೆಎಎಸ್‍ಪಿ) ಆ.1 ರಂದು ಉದ್ಘಾಟನೆಗೊಳ್ಳಲಿದೆ.
      ಬೆಳಗ್ಗೆ 9 ಗಂಟೆಗೆ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಈ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ವಾರ್ಡ್ ಕೌನ್ಸಿಲರ್ ರವೀಂದ್ರ ಪೂಜಾರಿ, ಕಿಮ್ಸ್ ಸನ್‍ರೈಸ್ ಆಸ್ಪತ್ರೆಯ ಡಾ|ಬಿ.ಎಸ್.ರಾವ್ ಶುಭಹಾರೈಸುವರು. ಸಿಎಚ್‍ಐಎಕೆ ಜಿಲ್ಲಾ ಪೆÇ್ರಜೆಕ್ಟ್ ಮೆನೇಜರ್ ಎಂ.ಸತೀಶನ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಯ್ಯ ಐಕೇರ್ ಸೆಂಟರ್‍ನ ಡಾ|ಗಣೇಶ್ ಮಯ್ಯ ಅವರು ತಿಳಿಸಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries