HEALTH TIPS

ಮುಂಡೋಡು ಮುಕಾಂಬಿಕಾ ಕ್ಲಬ್‍ನ ವತಿಯಿಂದ ಸ್ವಚ್ಛಭಾರತ

Top Post Ad

Click to join Samarasasudhi Official Whatsapp Group

Qries


       ಸಮರಸ ಚಿತ್ರ ಸುದ್ದಿ:  ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ವಿಜಯನಗರ-ಬೆಳ್ಳೂರಡ್ಕ ರಸ್ತೆಯ ಎರಡು ಬದಿ ಕಾಡುಪೊದೆಗಳು ತುಂಬಿದ್ದು, ಮುಂಡೋಡು ಮುಕಾಂಬಿಕಾ ಕ್ಲಬ್‍ನ ಸದಸ್ಯರು ಸ್ವಚ್ಛಭಾರತ ಅಭಿಯಾನದ ಮೂಲಕ ಭಾನುವಾರ ಶ್ರಮದಾನ ನಡೆಸಿದರು. ಕಾಡುಪೊದೆಗಳನ್ನು ಕಡಿದು ತೆಗೆದ ಕಾರ್ಯಕರ್ತರು ವಾಹನ ಸಂಚಾರಕ್ಕೆ ಸುಗಮಗೊಳಿಸಿದರು. ಗ್ರಾಮಪಂಚಾಯಿತಿ ಅಧಿಕೃತರು ಈ ನಿಟ್ಟಿನಲ್ಲಿ ಮುಂದುವರಿಯದಿರುವುದನ್ನು ಮನಗಂಡು ಕ್ಲಬ್‍ನ ಸದಸ್ಯರು ಕಾರ್ಯಪ್ರವೃತ್ತರಾಗಿರುವುದನ್ನು ಊರವರು ಶ್ಲಾಘಿಸಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries