HEALTH TIPS

ಕಮಲಾಕ್ಷಿಗೆ ಒಲಿದ ಜಾಗ ಭಾಗ್ಯ : ಭೂಹಕ್ಕು-ಪತ್ರ ಹಸ್ತಾಂತರಿಸಿದ ಕಂದಾಯ ಸಚಿವ

    ಕಾಸರಗೋಡು: ಬೇಕಲ ಕೋಟೆ ಬಳಿಯ ನಿವಾಸಿ ಅನೇಕ ವರ್ಷಗಳಿಂದ ಯಾವುದೇ ದಾಖಲೆ ಪತ್ರಗಳಿಲ್ಲದೆ ವಸತಿ ಹೂಡಿದ್ದ ಕಮಲಾಕ್ಷಿ ಅವರಿಗೆ ಬಟ್ಟತ್ತೂರು ಗ್ರಾಮದಲ್ಲಿ 5 ಸೆಂಟ್ಸ್ ಜಾಗದ ಭೂಹಕ್ಕು ಪತ್ರ ಮೂಲಕ ಲಭಿಸಿದೆ.

     ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈ ಬಗ್ಗೆ ಮಂಜೂರಾತಿ ನೀಡಿದ್ದಾರೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಭೂಹಕ್ಕು ಪತ್ರ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿ ಎಲ್.ಆರ್.ರವಿಕುಮಾರ್, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್ ಮೊದಲಾದವರು ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries