HEALTH TIPS

ಚುನಾವಣಾ ಪ್ರಚಾರದಿಂದ ಪಿಣರಾಯಿ ವಿಜಯನ್ ದೂರ ಉಳಿಯಲು ಕೋವಿಡ್ ಕಾರಣ-ಕಡಗಂಪ್ಪಳ್ಳಿ ಸುರೇಂದ್ರನ್

Top Post Ad

Click to join Samarasasudhi Official Whatsapp Group

Qries

             

          ತಿರುವನಂತಪುರ: ಕೋವಿಡ್ ಹಿನ್ನೆಯಾದ್ದರಿಂದ ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯಾವುದೇ ಸಾರ್ವಜನಿಕ-ರಾಜಕೀಯ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದು ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದರು. ಅಭಿವೃದ್ದಿ ಸಂಬಂಧಿ ವಿಷಯಗಳಿಗೆ ಮಾನದಂಡವಾಗಿ ಸ್ಥಳೀಯಾಡಳಿತ ಚುನಾವಣೆ ಸಂಯೋಜನೆಗೊಂಡಿರುವುದು ವಿಶೇಷತೆಯಾಗಿದೆ. ಎಲ್ಲೆಡೆ ಎಲ್ ಡಿ ಎಫ್ ಬಹುಮತದಿಂದ ಗೆಲ್ಲಲಿದೆ ಸಚಿವರು ಭರವಸೆ ವ್ಯಕ್ತಪಡಿಸಿದರು. ಯಾವುದೇ ವಿವಾದಗಳೂ ಜನಸಾಮಾನ್ಯರ ಮೇಲೆ ಪರಿಣಾಮ ಬೀರದೆಂದು ಅವರು ತಿಳಿಸಿದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries