HEALTH TIPS

ಕಣ್ಣೂರಿನಲ್ಲಿ ಯುವಮೋಚಾ೵ ಕಾಯ೵ಕತ೵ನಿಗೆ ಆಕ್ರಮಣ

                                      

              ಕಣ್ಣೂರು: ತಲಶೇರಿಯಲ್ಲಿ ಯುವ ಮೋಚಾ೵ ಕಾಯ೵ಕತ೵ರ ಮೇಲೆ ಸಿಪಿಎಂ ಕಾಯ೵ಕತ೵ರು ಹಲ್ಲೆ ನಡೆಸಿದ್ದಾರೆ. ಸಿಪಿಎಂ ಕಾಯ೵ಕತ೵ರು ಮಾಜಿ ಯುವ ಮೋಚಾ೵ ಜಿಲ್ಲಾ ಕಾಯ೵ದಶಿ೵ ಕೆ.ಎಂ.ರಿತಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

                    ಸಿಪಿಎಂ ಕಾಯ೵ಕತ೵ರ ಗುಂಪು ಕೊಡಲಿಯಿಂದ ರಿತಿನ್ ಮೇಲೆ ಹಲ್ಲೆ ನಡೆಸಿತು. ದಾಳಿಯಲ್ಲಿ ರಿತ್‍ನ್ ನ  ಕೈಗೆ ಗಾಯವಾಗಿದೆ. ಅವರನ್ನು ತಲಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿÀಲಾಗಿದೆ. ಘಟನೆಯ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries