ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪಾಲಿಟೀವ್ ಕೇರ್ ರೋಗಿಗಳಿಗೆ ವೈದ್ಯಾಧಿಕಾರಿ ಡಾ.ದೀಪರಾಜ್ ನೇತೃತ್ವದಲ್ಲಿ ಓಣಿಬಾಗಿಲಿನಲ್ಲಿ ಮನೆಯಲ್ಲಿ ಸುಶ್ರೂಷೆಯಲ್ಲಿರುವ ರೋಗಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಗ್ರಾ.. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಚಾಲನೆ ನೀಡಿದರು.