HEALTH TIPS

ಸಮರಸ ಸಂವಾದ: ಭರತನಾಟ್ಯ ದಿಗ್ದರ್ಶನ: ಅತಿಥಿ: ಗುರು ಬಾಲಕೃಷ್ಣ ಮಂಜೇಶ್ವರ

 
         ಭಾರತೀಯ ಪರಂಪರೆಯ ಸಾಂಸ್ಕೃತಿಕತೆಯಲ್ಲಿ ಮಹೋನ್ನತ ಪ್ರಕಾರವಾದ; ಕಲಾ ಪ್ರಕಾರದ ಮೇರು ಭರತನಾಟ್ಯ. ಸಾಕಷ್ಟು ಪರಂಪರೆಯ ಮೂಲಕ ನಡೆದು ಬಂದ ಈ ಕಲಾ ಪ್ರಕಾರಹಲವು ಕಾರಣಗಳಿಂದ ಎಂದಿಗೂ ಮೇಲ್ಪಂಕ್ತಿಯೊದಗಿಸಿ ಹೆಚ್ಚು ಶಾಸ್ತಿçÃಯ ತಳಹದಿಯಿಂದ ಬೆರಗಿನ ಲೋಕ ಸೃಷ್ಟಿಸುತ್ತದೆ.
           ಪ್ರಸ್ತುತ ಗಡಿನಾಡು ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅನೇಕಾನೇಕ ಯುವ ತಲೆಮಾರಿಗೆ ನೃತ್ಯ ಅ|ಧ್ಯಾಪನದಲ್ಲಿ ಗುರುತಿಸಿಕೊಂಡವರು ಮಂಜೇಶ್ವರದ ಗುರು ಬಾಲಕೃಷ್ಣ ಮಾಸ್ತರ್ ಅವರು. ಅತ್ಯಂತ ಪಾರಂಪರಿಕ ಶೈಲಿಯಲ್ಲಿ ಶಿಷ್ಯವೃಂದವನ್ನು ನಿರ್ಮಿಸುತ್ತಿರುವ ಅವರ ಸಾಧನಾ ಪಥ ರೋಚಕ ಮತ್ತು ಅನುಕರಣೀಯ. ಈ ನಿಟ್ಟಿನಲ್ಲಿ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗ ವೀಕ್ಷಕರಿಗೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries