HEALTH TIPS

ಚುನಾವಣಾ ನೀತಿ ಸಂಹಿತೆ-'ಕರ್ನಾಟಕ ಗಡಿನಾಡು ಸಾಂಸ್ಕøತಿಕ ಸಮ್ಮೇಳನ' ಮುಂದೂಡಿಕೆ

                                     

                  ಬದಿಯಡ್ಕ: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಕಾಸರಗೋಡು ಎಡನೀರು ಮಠದಲ್ಲಿ ನ. 18ರಂದು ನಡೆಸಲುದ್ದೇಶಿಸಿರುವ 'ಕರ್ನಾಟಕ ಗಡಿನಾಡು ಸಾಂಸ್ಕøತಿಕ ಸಮ್ಮೇಳನ'ವನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸಮ್ಮೇಳನ ನಡೆಯಲಿರುವ ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries