ಬದಿಯಡ್ಕ: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಕಾಸರಗೋಡು ಎಡನೀರು ಮಠದಲ್ಲಿ ನ. 18ರಂದು ನಡೆಸಲುದ್ದೇಶಿಸಿರುವ 'ಕರ್ನಾಟಕ ಗಡಿನಾಡು ಸಾಂಸ್ಕøತಿಕ ಸಮ್ಮೇಳನ'ವನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸಮ್ಮೇಳನ ನಡೆಯಲಿರುವ ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.