HEALTH TIPS

ನಾವೆಲ್ಲ ಒಂದು: ಸರಕಾರದ ಸಾಧನೆಗಳನ್ನು ಜನತೆ ಬಳಿಗೆ ಒಯ್ಯುವ ಬಹುಭಾಷಾ ಸಾಕ್ಷ್ಯಚಿತ್ರ

                                           

                 ಕಾಸರಗೋಡು: ರಾಜ್ಯ ಸರಕಾರ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಿವಿಧ ಕಲ್ಯಾಣ ಚಟುವಟಿಕೆಗಳನ್ನು ಜನತೆಯ ಬಳಿಗೆ ಒಯ್ಯುವ ಸಾಕ್ಷ್ಯಚಿತ್ರವನ್ನು ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿದೆ. 

              ನಮ್ಮಳ್ ಒನ್ನಾಣ್ ( ನಾವೆಲ್ಲ ಒಂದು) ಎಂಬ ಹೆಸರಿನಲ್ಲಿ ಕನ್ನಡ, ತುಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಈ ಸಾಕ್ಷ್ಯಚಿತ್ರ ತಯಾರಾಗಿದೆ. ಜಿಲ್ಲೆಯ ಬಹುಭಾಷಾ,ಸಂಸ್ಕøತಿಗಳ ವೈವಿಧ್ಯ, ಪ್ರವಾಸೋದ್ಯಮ ರಂಗದ ನೂತನ ಯೋಜನೆಗಳು, ಪಾಂಡಿ ನೆಲ್ಲಿತಟ್ಟಿನಲ್ಲಿ ಅನೇಕ ವರ್ಷಗಳ ಕಾಯುವಿಉಕೆಯ ಸಂತರ ಲಭಿಸಿರುವ ವಿದ್ಯದೀಕರಣ ಇತ್ಯಾದಿಗಳನ್ನು ಸಾಕ್ಷ್ಯಚಿತ್ರ ತಿಳಿಸುತ್ತದೆ. ಸಾರ್ವಜನಿಕ ಕೇಂದ್ರಗಳಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. 

              ಉದುಮಾದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಂಞಂಬು ಸಿ.ಡಿ. ಬಿಡುಗಡೆ ಮಾಡಿದರು. ಉದುಮಾ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿ.ಲಕ್ಷ್ಮಿ ಅವರಿಗೆ ಸಿ.ಡಿ.ಹಸ್ತಾಂತರಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನ್ ಎಂ., ಜಿಲ್ಲಾ ಗ್ರಂಥಾಲಯ ಮಂಡಳಿ ಅಧ್ಯಕ್ಷ ಕೆ.ವಿ.ಕುಂuಟಿಜeಜಿiಟಿeಜರಾಮನ್ ಮೊದಲಾದವರು ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries