HEALTH TIPS

ಕೊರೊನಾ ಹೆಚ್ಚಳ: ಶನಿವಾರ ಮತ್ತು ಭಾನುವಾರದ 12 ರೈಲುಗಳ ಸಂಚಾರ ರದ್ದು

                                 

                ತಿರುವನಂತಪುರ: ಕೇರಳದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಹನ್ನೆರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ರೈಲುಗಳು ತಿರುವನಂತಪುರ ಮತ್ತು ಪಾಲಕ್ಕಾಡ್ ವಿಭಾಗಗಳಿಂದ ಸಂಚರಿಸುವ ರೈಲುಗಳಾಗಿದ್ದು, ವೈರಸ್ ಹರಡುವ ಕಾರಣ ಭದ್ರತಾ ಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

                              ರದ್ದಾದ ರೈಲುಗಳು ಕೆಳಗಿವೆ:

ತಿರುವನಂತಪುರಂ ವಿಭಾಗ

1) ನಾಗರ್‍ಕೋಯಿಲ್-ಕೊಟ್ಟಾಯಂ ಎಕ್ಸ್‍ಪ್ರೆಸ್ (16366)


2) ಕೊಟ್ಟಾಯಂ-ಕೊಲ್ಲಂ ಅನ್‍ರಿಸವ್ರ್ಡ್  ಎಕ್ಸ್‍ಪ್ರೆಸ್ (06431)


3) ಕೊಲ್ಲಂ - ತಿರುವನಂತಪುರಂ ಅನ್‍ರಿಸವ್ರ್ಡ್ ಎಕ್ಸ್‍ಪ್ರೆಸ್ (06425)


4) ತಿರುವನಂತಪುರಂ - ನಾಗರ್‍ಕೋಯಿಲ್ ಅನ್‍ರಿಸವ್ರ್ಡ್  ಎಕ್ಸ್‍ಪ್ರೆಸ್ (06435)


ಪಾಲಕ್ಕಾಡ್ ವಿಭಾಗ


1) ಶೋರ್ನೂರ್-ಕಣ್ಣೂರು ಕಾಯ್ದಿರಿಸದ ಎಕ್ಸ್‍ಪ್ರೆಸ್ (06023)


2) ಕಣ್ಣೂರು-ಶೋರ್ನೂರ್ ಕಾಯ್ದಿರಿಸದ ಎಕ್ಸ್‍ಪ್ರೆಸ್ (06024)


3) ಕಣ್ಣೂರು-ಮಂಗಳೂರು ಕಾಯ್ದಿರಿಸದ ಎಕ್ಸ್‍ಪ್ರೆಸ್ (06477)


4) ಮಂಗಳೂರು-ಕಣ್ಣೂರು ಕಾಯ್ದಿರಿಸದ ಎಕ್ಸ್‍ಪ್ರೆಸ್ (06478)


5) ಕೋಝಿಕ್ಕೋಡ್-ಕಣ್ಣೂರು ಕಾಯ್ದಿರಿಸದ ಎಕ್ಸ್‍ಪ್ರೆಸ್ 06481).


6) ಕಣ್ಣೂರು-ಚರ್ವತೂರ್ ಕಾಯ್ದಿರಿಸದ ಎಕ್ಸ್‍ಪ್ರೆಸ್ (06469)


7) ಚರ್ವತ್ತೂರು-ಮಂಗಳೂರು ಕಾಯ್ದಿರಿಸದ ಎಕ್ಸ್‍ಪ್ರೆಸ್ (06491)


8) ಮಂಗಳೂರು-ಕೋಝಿಕೋಡ್ ಎಕ್ಸ್‍ಪ್ರೆಸ್ (16610)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries