HEALTH TIPS

ಬಿಎಂಎಸ್ ಜಿಲ್ಲಾ ಸಮ್ಮೇಳನ: ಪೂರ್ವಭಾವಿ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

               ಕಾಸರಗೋಡು:  ಕಟ್ಟಡ ನಿರ್ಮಾಣ ಕಾರ್ಮಿಕ ಸಂಘ [ಬಿಎಂಎಸ್]  ಕಾಸರಗೋಡು ಜಿಲ್ಲಾ ಸಮ್ಮೇಳನ  ಫೆ. 28 ರಂದು ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾಞಂಗಾಡ್ ಜಿಲ್ಲಾ ಕಛೇರಿಯಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು   ಕಟ್ಟಡ ನಿರ್ಮಣ ಕಾರ್ಮಿಕ ಸಂಘದ  ಜಿಲ್ಲಾ ಅಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ವಹಿಸಿದರು. ಬಿಎಂಎಸ್  ಜಿಲ್ಲಾ ಅಧ್ಯಕ್ಷ  ವಿ.ವಿ ಬಾಲಕೃಷ್ಣನ್   ಉದ್ಘಾಟಿಸಿದರು. . ಜಿಲ್ಲಾ ಕಾರ್ಯದರ್ಶಿ.  ಸತ್ಯನಾಥನ್ ಸ್ವಾಗತಿಸಿ. ಜಿಲ್ಲಾ ಜೊತೆ ಕಾರ್ಯದರ್ಶಿ ವಿನೋದ್ ವಂದಿಸಿದರು . ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries