HEALTH TIPS

ಗಾಂಧಿ ಪ್ರತಿಮೆ ಧ್ವಂಸ; ಪೊಲೀಸರಿಂದ ತನಿಖೆ ಆರಂಭ


       ಪಾಲಕ್ಕಾಡ್: ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಪತ್ತೆಯಾಗಿದೆ.  ಪಾಲಕ್ಕಾಡ್ ಮೆನನ್ ಪಾರದಲ್ಲಿ ಈ ಘಟನೆ ನಡೆದಿದೆ.  ಸಕ್ಕರೆ ಕಾರ್ಖಾನೆ ಬಳಿ ನಿರ್ಮಿಸಿದ್ದ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
        ಇಂದು ಬೆಳಗ್ಗೆ ಈ ಪ್ರದೇಶಕ್ಕೆ ಆಗಮಿಸಿದ ಜನರು ಮೂರ್ತಿ ಹಾನಿಗೊಂಡಿರುವುದು ಕಂಡು ಬಂದಿದೆ.  ಗಾಂಧೀಜಿಯವರ ತಲೆ ಸಂಪೂರ್ಣ ಕಳಚಿ ಬಿದ್ದಿದೆ.  ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries