ನವದೆಹಲಿ :ಹಿರಿಯ ನಾಯಕ ಅಶ್ವನಿ ಕುಮಾರ್ ಅವರು ಕಾಂಗ್ರೆಸ್ ತ್ಯಜಿಸಿರುವುದು ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ಅಶ್ವನಿ ಕುಮಾರ್ ಅವರ ನಡೆಯ ಕುರಿತು ಪಕ್ಷ ನಾಯಕತ್ವ ಮೌನ ವಹಿಸಿದ್ದರೂ ಜಿ-23 ಎಂದು ಕರೆಯಲ್ಪಡುವ ಪಕ್ಷದೊಳಗಿನ ಭಿನ್ನಮತೀಯ ನಾಯಕರು ಮಾತ್ರ ಅಶ್ವನಿ ಅವರ ನಡೆ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ನಾಯಕರು ಒಬ್ಬೊಬ್ಬರಾಗಿ ಹೊರನಡೆಯುತ್ತಿದ್ದಾರೆ, ಗಂಭೀರ ಆತ್ಮಾವಲೋಕನ ಅಗತ್ಯ: ಗುಲಾಂ ನಬಿ ಆಝಾದ್
0
ಫೆಬ್ರವರಿ 16, 2022
Tags