HEALTH TIPS

ಮದನಿ ಅಕ್ರಮಬಂಧನಕ್ಕೆ 25ವರ್ಷಗಳು: ಪೌರ ಹಕ್ಕು ಸಮಾವೇಶ ಇಂದು ಹೊಸಂಗಡಿಯಲ್ಲಿ

Top Post Ad

Click to join Samarasasudhi Official Whatsapp Group

Qries

      
     ಕುಂಬಳೆ:  ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿಯನ್ನು ಅಕ್ರಮವಾಗಿ  ಬಂಧಿಸಿ ಗಡಿಪಾರು ಗೊಳಿಸಿ ಮಾರ್ಚ್ 31ಕ್ಕೆ 25 ವರ್ಷ  ಪೂರ್ಣಗೊಳ್ಳುವುದು ಫ್ಯಾಸಿಸ್ಟ ಭೀಕರತೆಯ ಬಲಿಯಾದ ಆಗಿ 25 ವರ್ಷಗಳನ್ನು ಕಾರಾಗೃಹದಲ್ಲಿ ಯೂ ಕಾರಾಗ್ರಹ ಸಮಾನವಾದ ಬೆಂಗಳೂರಿನ ಗೃಹಬಂಧನದಲ್ಲಿ ಕಳೆಯುತ್ತಿರುವ ಅಬ್ದುಲ್ ನಾಸರ್ ಮದನಿಯವರ ನ್ಯಾಯ ನಿಷೇಧ ಪ್ರತಿಭಟಿಸಿ ಪಿಡಿಪಿ ಮಾರ್ಚ್ 31 ರಂದು ಸಂಜೆ 4 ಗಂಟೆಗೆ ಹೊಸಂಗಡಿ ಪೊಂದುರ ಸಿರಾಜ್ ನಗರದಲ್ಲಿ ಮಾನವಹಕ್ಕು ಸಂರಕ್ಷಣಾ ಸಮಾವೇಶ ನಡೆಸಲಿದೆ ಎಂದು ಪಿಡಿಪಿ ಮುಖಂಡರು ಕುಂಬಳೆಯಲ್ಲಿ ನಡೆಸಿದ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
      ಸಮಾವೇಶವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿರುವರು. ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಸಾರ್ ಮೇತರ್ ಹಾಗೂ ಪಕ್ಷದ ಮುಖಂಡರು ಸಾಮಾಜಿಕ ನಾಯಕರು ಭಾಗವಹಿಸಲಿರುವರು ಎಂದುಪಿಡಿಪಿ ನೇತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
              ಪತ್ರಿಕಾಗೋಷ್ಠಿಯಲ್ಲಿ ಪಿಡಿಪಿ ಮುಖಂಡರಾದ ಎಸ್ ಎಂ ಬಶೀರ್, ಅಹ್ಮದ್ ಮಂಜೇಶ್ವರ, ಜುಬೈರ್ ಪಡ್ಪು, ಕೆಪಿ ಮೊಹಮ್ಮದ್, ಯೂನುಸ್ ತಳಂಗರೆ ,ಜಾಸಿಂ ಪೊಸೋಟು ಇಬ್ರಾಹಿಂ ತೋಕೆ ಮೊದಲಾದವರು ಭಾಗವಹಿಸಿದ್ದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries