HEALTH TIPS

ಉದ್ಯಾವರ ಜಮಾತ್ ಅಸಯ್ಯಿದ್ ಶಹೀದ್ ವಲಿಯುಲ್ಲಾಹಿ ಮಖಾಂ ಶರೀಫ್ ವಾರ್ಷಿಕ ನೇರ್ಚೆ ಇಂದು

Top Post Ad

Click to join Samarasasudhi Official Whatsapp Group

Qries

                                               

           ಕುಂಬಳೆ: ಉದ್ಯಾವರ ಜಮಾತ್ ಅಸಯ್ಯಿದ್ ಶಹೀದ್ ವಲಿಯುಲ್ಲಾಹಿ ಮಖಾಂ ಶರೀಫ್ ವಾರ್ಷಿಕ ನೇರ್ಚೆ ಇಂದು ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

                     ಬೆಳಿಗ್ಗೆ 8.30 ಕ್ಕೆ ದರ್ಗಾ ಶರೀಫ್ ಝಿಯಾರತ್ ನಡೆಯಲಿದೆ. ಜಮಾಅತೆ ಇಸ್ಲಾಮಿ ಅಧ್ಯಕ್ಷ ಸಯ್ಯಿದುಲ್ ಉಲಮಾ ಸೈಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ಅಧ್ಯಕ್ಷತೆ ವಹಿಸುವರು.ದಿಕ್ ದುಆ ಮಜ್ಲಿಸ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಮುಹಮ್ಮದ್ ಕುಂಞÂ್ಞ ಸಖಾಫಿ ವಹಿಸಲಿದ್ದಾರೆ.ಸಯ್ಯದ್ ಪೂಕುಂಞÂ್ಞ ಉದ್ಯಾವರ, ದರ್ಗಾಶರೀಫ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಳ್ಳಿ ಕುಂಞÂ್ಞ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. 

                  ಪತ್ರಿಕಾಗೋಷ್ಠಿಯಲ್ಲಿ ಉದ್ಯಾವರ ಸಾವಿರ ಜಮಾತ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಂಜೇಶ್ವರ , ದರ್ಗಾ ಶರೀಫ್ ಸಮಿತಿ ಕೋಶಾಧಿಕಾರಿ ಆಲಿಕುಟ್ಟಿ, ದರ್ಗಾ ಶರೀಫ್ ಸಮಿತಿ ಸಲಹೆಗಾರ ಮಾಹಿನ್ ಅಬೂಬಕರ್ ಹಾಜಿ, ಸಮಿತಿ ಉಪಾಧ್ಯಕ್ಷ ಅಬ್ದುಲ್ ಖಾದಿರ್ ಫಾರೂಕ್, ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಫೈಝಿ ಉದ್ಯಾವರ, ಸದಸ್ಯ ಹನೀಫ, ಬಶೀರ್ ಉಪಸ್ಥಿತರಿದ್ದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries