HEALTH TIPS

ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ

                         ಕುಂಬಳೆ:  ಅಂಗಡಿಮೊಗರು ಜಿಎಚ್ ಎಸ್  ಎಸ್  ಕನ್ನಡ ಮಾಧ್ಯಮ ಶಾಲೆಗೆ ಫಿಸಿಕಲ್ ಸೈನ್ಸ್ ಮಲಯಾಳಂ ಅಧ್ಯಾಪಕನ ನೇಮಕ ಖಂಡಿಸಿ ಕನ್ನಡ ಮಾಧ್ಯಮ ಫಿಸಿಕಲ್ ಸೈನ್ಸ್ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ರಕ್ಷಕರು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರಿಗೆ ಮನವಿ ಸಲ್ಲಿಸಿದರು.

            ವಿದ್ಯಾರ್ಥಿಗಳಾದ ದ್ರಿತಿ, ಅಕ್ಷಿತಾ ,ನಿಷ್ಮ ಅಮೃತ ರಕ್ಷಕರಾದ ರಘು ರೈ ,ಅನಿತಾ ಕೆ, ಮತ್ತು ಪಿಟಿಎ ಅಧ್ಯಕ್ಷರಾದ ಬಶೀರ್ ಕೊಟ್ಟೂ ಡ್ದ ಲ್ ತಂಡದಲ್ಲಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries