ಮೊರೆನಾ: ದೆಹಲಿಯಿಂದ ಭೋಪಾಲ್ಗೆ ಹೊರಟಿದ್ದ ಶತಾಬ್ದಿ ಎಕ್ಸ್ಪ್ರೆಸ್ ರೈಲು ಒಂಟೆಗೆ ಡಿಕ್ಕಿ ಹೊಡೆದುದರಿಂದ ಒಂಟೆಯ ದೇಹದ ಭಾಗಗಳು ಎಂಜಿನ್ಗೆ ಸಿಲುಕಿಕೊಂಡು ರೈಲು ಎರಡು ಗಂಟೆ ನಿಲುಗಡೆಯಾದ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ರಾಣಿ ಕಮಲಾಪತಿ ರೈಲು ನಿಲ್ದಾಣದ ಬಳಿ ಶನಿವಾರ ನಡೆದಿದೆ.
ಒಂಟೆಗೆ ಡಿಕ್ಕಿ: ಶತಾಬ್ದಿ ಎಕ್ಸ್ಪ್ರೆಸ್ ರೈಲು 2 ಗಂಟೆ ನಿಲುಗಡೆ
0
ಮೇ 07, 2022
Tags