ಬದಿಯಡ್ಕ: ಸದಸ್ಯರ ಆರೋಗ್ಯದತ್ತ ಕ್ಯಾಂಪೆÇ್ಕ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪೆÇ್ಕ ಮುಳಿಯಾರು ಶಾಖೆಯ ಸಕ್ರಿಯ ಸದಸ್ಯ ಕುಟ್ಟಿಕೋಲ್ ಗ್ರಾಮದ ಕಂಡತ್ತಿಂಗಲ್ ನಾರಾಯಣ ನಾಯರ್ರವರ ಪತ್ನಿ ಪದ್ಮಾವತಿಯವರ ಡಯಾಲಿಸಿಸ್ ಚಿಕಿತ್ಸೆಗೆ ಕ್ಯಾಂಪೆÇ್ಕ ಸಂಸ್ಥೆಯ ವತಿಯಿಂದ ನೆರವನ್ನು ನೀಡಲಾಯಿತು. ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಅವರು 30,000 ರೂ. ಸಹಾಯಧನದ ಚೆಕ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎನ್.ಎಚ್. ಎಸ್ ಶಾಲೆ ಪೆರಡಾಲ ಇದರ ಅಧ್ಯಾಪಕ ಪ್ರಭಾಕರನ್ ನಾಯರ್, ಕ್ಯಾಂಪೆÇ್ಕ ಸಂಸ್ಥೆಯ ಸದಸ್ಯರು ಹಾಗೂ ಕ್ಯಾಂಪೆÇ್ಕ ಮುಳಿಯಾರು ಶಾಖಾಧಿಕಾರಿ ಸಂದೀಪ್ ರೈ ಕೆ, ಸಿಬ್ಬಂದಿ ವಾಣಿ ಸರಸ್ವತಿ ಉಪಸ್ಥಿತರಿದ್ದರು.
ಕ್ಯಾಂಪ್ಕೋ ವತಿಯಿಂದ ನೆರವು
0
ಮೇ 22, 2022
Tags