ಸಮರಸ ಚಿತ್ರಸುದ್ದಿ: ಬದಿಯಡ್ಕದ ಶ್ರೀರಾಮಲೀಲಾ ಶಿಕ್ಷಣ ಕೇಂದ್ರದಲ್ಲಿ ನಡೆಯುತ್ತಿರುವ ರಾಮಾಯಣ ವಾರಾಚರಣೆಯ ಅಂಗವಾಗಿ ಕು. ಅನುಶ್ರೀ ಕೋರಿಕ್ಕಾರು(ವಿದುಷಿಃ ವಾಣಿ ಪ್ರಸಾದ್ ಕಬೆಕ್ಕೋಡು ಇವರ ಶಿμÉೈ) ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಿನ್ನೆ ನಡೆಯಿತು. ವಯೋಲಿನ್ ನಲ್ಲಿ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಹಾಗೂ ಮ್ಯದಂಗದಲ್ಲಿ ವೆಂಕಟ ಯಶಸ್ವಿ ಕಬೆಕ್ಕೋಡು ಸಹಕರಿಸಿದರು.
ರಾಮಾಯಣ ವಾರಾಚರಣೆ: ಶಾಸ್ತ್ರೀಯ ಸಂಗೀತ ಪ್ರದರ್ಶನ
0
ಆಗಸ್ಟ್ 15, 2022
Tags