HEALTH TIPS

ಸೋಲಾರ್ ಪ್ರಕರಣದ ತನಿಖಾ ಅಧಿಕಾರಿ ಡಿವೈಎಸ್ಪಿ ಕೆ ಹರಿಕೃಷ್ಣನ್ ಶವ ರೈಲು ಹಳಿಯಲ್ಲಿ ಪತ್ತೆ

Top Post Ad

Click to join Samarasasudhi Official Whatsapp Group

Qries

           ಆಲಪ್ಪುಳ: ಡಿವೈಎಸ್ಪಿ ಕೆ ಹರಿಕೃಷ್ಣನ್ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಅವರು ಸೋಲಾರ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.

           ಇವರು ಹರಿಪಾದ ಮೂಲದವರು. ಹರಿಕೃಷ್ಣನ್ ಪೆರುಂಬವೂರು ಡಿವೈಎಸ್ಪಿಯಾಗಿದ್ದಾಗ ಸೋಲಾರ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.

         ಕಾಯಂಕುಳಂನ ರಾಮಪುರಂನಲ್ಲಿರುವ ರೈಲ್ವೇ ಕ್ರಾಸಿಂಗ್‍ನಲ್ಲಿ ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ. ಟ್ರ್ಯಾಕ್ ಬಳಿ ನಿಲ್ಲಿಸಿದ್ದ ಹರಿಕೃಷ್ಣನ್ ಅವರ ಕಾರಿನಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಇತ್ತೀಚೆಗೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಾರೆ ಸಂಬಂಧಿಕರು. ಅವರ ವಿರುದ್ಧ ವಿಜಿಲೆನ್ಸ್ ಪ್ರಕರಣಗಳೂ ಬಾಕಿ ಇವೆ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries