ನವದೆಹಲಿ (PTI): ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದ 'ಜಲ ಜೀವನ ಮಿಷನ್' ಯೋಜನೆಯನ್ನು ನಿಗದಿತ ಗುರಿಯಂತೆ ಅನುಷ್ಠಾನಗೊಳಿಸಿದಲ್ಲಿ ಭೇದಿ ಹಾಗೂ ಸಂಬಂಧಿತ ಕಾಯಿಲೆಗಳಿಂದಾಗಿ ಸಂಭವಿಸುವ 4 ಲಕ್ಷದಷ್ಟು ಸಾವುಗಳನ್ನು ತಡೆಯಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.
ಭೇದಿಯಿಂದಾಗಿ ಸಂಭವಿಸುವ 4 ಲಕ್ಷ ಸಾವು ತಡೆಯಲು ಸಾಧ್ಯ: ಡಬ್ಲ್ಯುಎಚ್ಒ ಅಧ್ಯಯನ
0
ಜೂನ್ 09, 2023
Tags