ಸಹರಾನ್ಪುರ: ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಿಂದ ಮಾತಾ ಶಾಕಾಂಭರಿ ದೇವಿ ಸಿದ್ದಪೀಠಕ್ಕೆ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ಮಾತಾ ಶಾಕಾಂಭರಿ ದೇವಿ ಸಿದ್ದಪೀಠಕ್ಕೆ ರೈಲು ಆರಂಭ: ಅಶ್ವಿನಿ ವೈಷ್ಣವ್
0
ಜೂನ್ 24, 2023
Tags