ವಿಶ್ವಸಂಸ್ಥೆ: ಮಣಿಪುರ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗಳನ್ನು ಭಾರತವು ತಿರಸ್ಕರಿಸಿದೆ. 'ಇದು, ಅನಪೇಕ್ಷಿತ ಹಾಗೂ ದಾರಿತಪ್ಪಿಸುವ ಹೇಳಿಕೆ. ಈಶಾನ್ಯ ರಾಜ್ಯ ಸದ್ಯ ಶಾಂತಿಯುತವಾಗಿದೆ' ಎಂದು ಪ್ರತಿಪಾದಿಸಿದೆ.
ಮಣಿಪುರ ಈಗ ಶಾಂತವಾಗಿದೆ: ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗೆ ಭಾರತ ಪ್ರತಿಕ್ರಿಯೆ
0
ಸೆಪ್ಟೆಂಬರ್ 06, 2023
Tags