HEALTH TIPS

ಚೆರುತೋಣಿ ಅಣೆಕಟ್ಟಿನಲ್ಲಿ ಭಾರೀ ಭದ್ರತಾ ಲೋಪ: ಅಣೆಕಟ್ಟನ್ನು ಏರಿ ಯುವಕನಿಂದ ಸಂಶಯಾಸ್ಪದ ಅತಿಕ್ರಮಣ: ಎರಡು ವಾರಗಳ ನಂತರ ಘಟನೆ ಅರಿವಿಗೆ

                 ಇಡುಕ್ಕಿ: ಚೆರುತೋಣಿ ಅಣೆಕಟ್ಟಿನಲ್ಲಿ ಭಾರೀ ಭದ್ರತಾ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಯುವಕನೋರ್ವ ಅಣೆಕಟ್ಟನ್ನು ಹತ್ತಿ, ಅಲ್ಲಿಯ ಹೈಮಾಸ್ಟ್ ದೀಪದ ಮೂಲಕ ಕೆಳಗಿಳಿದು, ಅದನ್ನು ಲಾಕ್ ಮಾಡಿ  ಶಟರ್ ಅನ್ನು ಮೇಲಕ್ಕೆತ್ತಿದ ಹಗ್ಗದ ಮೇಲೆ ದ್ರವ ವಸ್ತುವೊಂದನ್ನು ಸುರಿದಿರುವುದಾಗಿ ತಿಳಿದುಬಂದಿದೆ. 

            ಘಟನೆ ನಡೆದ ಎರಡು ವಾರಗಳ ನಂತರ ಘಟನೆ ಕೆಎಸ್‍ಇಬಿ ಗಮನಕ್ಕೆ ಬಂದಿದೆ.

           ಜುಲೈ 22ರಂದು ನಡೆದ ಘಟನೆ ನಿನ್ನೆಯಷ್ಟೇ  ಕೆಎಸ್‍ಇಬಿಗೆ ತಿಳಿಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯುವಕ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಇದನ್ನು ಆಧರಿಸಿ ಕೆಎಸ್ ಇಬಿ ಪೋಲೀಸರಿಗೆ ದೂರು ನೀಡಿತ್ತು. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries