HEALTH TIPS

ಚಪ್ಪರ ಬಿಚ್ಚುವ ವೇಳೆ ವಿದ್ಯುತ್ ಆಘಾತ: ಮೂವರ ದಾರುಣ ಅಂತ್ಯ: ವೆಳ್ಳಾಪಳ್ಳಿ ನಟೇಶನ್ ಮನೆಯಲ್ಲಿ ಘಟನೆ

                 ಆಲಪ್ಪುಳ: ವಿವಾಹ ಸಮಾರಂಭದ ಚಪ್ಪರ ಬಿಚ್ಚುವ ವೇಳೆ ಮೂವರು ಪರರಾಜ್ಯ ಕಾರ್ಮಿಕರು ಆಘಾತಗೊಂಡು ದಾರುಣ ಅಂತ್ಯ ಕಂಡಿದ್ದಾರೆ. ಎಸ್.ಎನ್.ಡಿ.ಪಿ. ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ಅವರ ಕಣಿಚ್ ಕುಳಂಗರದಲ್ಲಿ ಅವರ ಪುತ್ರ ತುಷಾರ್ ವೆಳ್ಳಾಪಳ್ಳಿ ಅವರು ತಮ್ಮ ಪುತ್ರಿಯ ವಿವಾಹ ಸಂಬಂಧ ಹಾಕಿಸಿದ್ದ ಚಪ್ಪರ ಬಿಚ್ಚುತ್ತಿದ್ದಾಗ ಈ ಅವಘಡ ಸಂಭವಿಸಿದೆ.

              ಕಬ್ಬಿಣದ ತಂತಿಯು ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿ ಶಾಕ್ ಉಂಟಾಯಿತು. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮೃತರ ವಿವರಗಳು ಲಭ್ಯವಾಗಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries