HEALTH TIPS

ನಿಪಾ ಸೋಂಕು: ಅಗತ್ಯಬಿದ್ದರೆ ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಹೊರಡಿಸುವಂತೆ ಹೈಕೋರ್ಟ್ ಆದೇಶ

                     ಪತ್ತನಂತಿಟ್ಟ: ನಿಪಾ ಸೋಂಕು ಮುಂದುವರಿದಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗನಿರ್ದೇಶನಗಳನ್ನು ಅಗತ್ಯಬಿದ್ದರೆ ಹೊರಡಿಸಬಹುದೆಂದು ಹೈಕೋರ್ಟ್ ಸೂಚಿಸಿದೆ. 

                  ಕನ್ಯಾಮಾಸ ಪೂಜೆಗಾಗಿ ಶನಿವಾರ ದೇವಾಲಯವನ್ನು ತೆರೆಯಲಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ಆದೇಶ ಬಂದಿದೆ. ದೇವಸ್ವಂ ಆಯುಕ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಆರೋಗ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿರ್ಬಂಧ ಹೇರಲಾಗಿದ್ದು, ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳು ಪತ್ತೆಯಾಗಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries