HEALTH TIPS

ಮಾಥವರಾಜ್‌ಗೆ ಮನೋಹರ್‌ ಪರಿಕ್ಕರ್‌ ಯುವ ವಿಜ್ಞಾನಿ ಪ್ರಶಸ್ತಿ

                 ಣಜಿ: ಗೋವಾ ರಾಜ್ಯ ಸರ್ಕಾರ ನೀಡುವ ಮನೋಹರ್‌ ಪರಿಕ್ಕರ್‌ ಯುವ ವಿಜ್ಞಾನಿ ಪ್ರಶಸ್ತಿಗೆ ಇಸ್ರೊದ ಯು.ಆರ್‌. ರಾವ್‌ ಉಪಗ್ರಹ ಕೇಂದ್ರದ ಬಾಹ್ಯಾಕಾಶ ವಿಜ್ಞಾನಿ ಡಾ.ಮಾಥವರಾಜ್ ಎಸ್. ಭಾಜನರಾಗಿದ್ದಾರೆ.

                ಪ್ರಶಸ್ತಿ ಸ್ಥಾಪನೆಯಾದ ಬಳಿಕ ಪ್ರಥಮ ಬಾರಿಗೆ ಅದನ್ನು ಸ್ವೀಕರಿಸುತ್ತಿರುವ ಹೆಗ್ಗಳಿಕೆಗೆ ಮಾಥವರಾಜ್ ಪಾತ್ರರಾಗಿದ್ದಾರೆ.

                ಚಂದ್ರಯಾನ-3 ಯೋಜನೆಯ ಅವರೋಹಣ ಪಥವನ್ನು ವಿನ್ಯಾಸಗೊಳಿಸಿದ ಹಿರಿಮೆಯನ್ನು ಅವರು ಹೊಂದಿದ್ದಾರೆ.

               ಡಾ.ಅನಿಲ್ ಕಾಕೋಡ್ಕರ್ ನೇತೃತ್ವದ ಸಮಿತಿಯು ಈ ಆಯ್ಕೆ ಮಾಡಿದೆ. ಪ್ರಶಸ್ತಿಯು ₹5 ಲಕ್ಷ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಡಿಸೆಂಬರ್‌ 13ರಂದು ನಡೆಯಲಿರುವ ಮನೋಹರ್‌ ಪರಿಕ್ಕರ್‌ ವಿಜ್ಞಾನ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries