HEALTH TIPS

ಕೈ ಕತ್ತರಿಸಿದ ಪ್ರಕರಣ: ರಿಮಾಂಡ್ ಅವಧಿ ವಿಸ್ತರಣೆ

                    ಎರ್ನಾಕುಳಂ: ಶಿಕ್ಷಕ ಟಿ.ಜೆ.ಜೋಸೆಫ್ ಅವರ ಕೈಕತ್ತರಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿ ಸವಾದ್ ನ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ. ರಿಮಾಂಡ್ ಅವಧಿಯನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಲಾಗಿದೆ.

             ಎನ್‍ಐಎ ಮುಂದಿನ ವಾರ ಸವಾದ್‍ನನ್ನು ಮರು ವಿಚಾರಣೆಗೆ ಒಳಪಡಿಸುವಂತೆ ಕಸ್ಟಡಿ ಅರ್ಜಿ ಸಲ್ಲಿಸಲಿದೆ.

              ಸವಾದ್ ನನ್ನು ಎರ್ನಾಕುಳಂ ಸಬ್ ಜೈಲಿನಿಂದ ಕಕ್ಕಾಡ್ ನ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗುವುದು ಎಂದು ಎನ್ ಐಎ ಮಾಹಿತಿ ನೀಡಿದ್ದು, ತನಿಖೆ ಪೂರ್ಣಗೊಂಡಿಲ್ಲ.

             ಎಂಟು ವರ್ಷಗಳಿಂದ ಸವಾದ್ ಕಣ್ಣೂರಿನಲ್ಲಿ ತಲೆಮರೆಸಿಕೊಂಡಿದ್ದ. ಎಸ್‍ಡಿಪಿಐ ನೆರವಿನೊಂದಿಗೆ ಆರೋಪಿಯು ವಳಪಟ್ಟಣ, ಇರಿಟಿ ಮತ್ತು ಮಟ್ಟನೂರಿನಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದ. ಶಹಜಹಾನ್ ಎಂಬ ಹೆಸರಿನಲ್ಲಿ ಮಟ್ಟನೂರಿನಲ್ಲಿ ತಲೆಮರೆಸಿಕೊಂಡಿದ್ದ ಸವಾದ್ ಎನ್‍ಐಎಗೆ ಸಿಕ್ಕಿಬಿದ್ದಿದ್ದ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries