ತ್ರಿಶ್ಶೂರ್: ರಾಮಾಯಣ ಆಧಾರಿತ ಕಥೆಯೊಂದನ್ನು ಸಾಮಾಜಿಕ ಜಾಲತಾಣ 'ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿದ ಕೇರಳದ ಸಿಪಿಐ ಶಾಸಕ ಪಿ. ಬಾಲಚಂದ್ರನ್ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಈ ಕಥೆಯು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬ ಆಕ್ಷೇಪ ಕೇಳಿ ಬಂದ ಬಳಿಕ ಪೋಸ್ಟ್ ಅನ್ನು ಅಳಿಸಿದ್ದಾರೆ.
ರಾಮ, ಸೀತೆ ಬಗ್ಗೆ ಅವಹೇಳನ; ಸಿಪಿಐ ಶಾಸಕ ಕ್ಷಮೆಯಾಚನೆ
0
ಜನವರಿ 26, 2024
Tags