HEALTH TIPS

ಲಕ್ಷದ್ವೀಪದಲ್ಲಿ ಸಿಲುಕಿದ್ದ ಹಡಗನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ

               ಕೊಚ್ಚಿಎಂಜಿನ್‌ ದೋಷದಿಂದಾಗಿ ಲಕ್ಷದ್ವೀಪದಲ್ಲಿ ಸಿಲುಕಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ವಾಪಸ್‌ ಎಳೆದೊಯ್ಯಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

               ಜನವರಿ 25ರಂದು ಲಕ್ಷದ್ವೀಪದದಲ್ಲಿ ಎಂಜಿನ್‌ ದೋಷದಿಂದಾಗಿ ಸಿಲುಕಿದ್ದ 'ಅರುಲ್ ಮಾತಾ' ಎಂಬ ಮೀನುಗಾರಿಕಾ ಹಡಗನ್ನು ಮಿನಿಕಾಯ್ ದ್ವೀಪಕ್ಕೆ ಎಳೆದೊಯ್ಯಲಾಗಿದೆ ಎಂದು 'ಇಂಡಿಯಾ ಕೋಸ್ಟ್ ಗಾರ್ಡ್' ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.


                ಮಿನಿಕಾಯ್ ದ್ವೀಪದಿಂದ ನೈಋತ್ಯಕ್ಕೆ ಸುಮಾರು 92 ಕಿ.ಮೀ ದೂರದಲ್ಲಿ ಮೀನುಗಾರಿಕಾ ಹಡಗು ಸಿಕ್ಕಿಬಿದ್ದಿದೆ ಎಂದು ಹೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries