ಕೋಲ್ಕತ್ತ: ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನದ ಬಿಡುಗಡೆಗಾಗಿ ಒತ್ತಾಯಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆರಂಭಿಸಿರುವ ಧರಣಿ, ಶುಕ್ರವಾರ ರಾತ್ರಿಯಿಡೀ ಮುಂದುವರಿಯಿತು.
ಕೇಂದ್ರದಿಂದ ಅನುದಾನ ಬಿಡುಗಡೆಗಾಗಿ ಮಮತಾ ಬ್ಯಾನರ್ಜಿ 48 ತಾಸಿನ ಧರಣಿ
0
ಫೆಬ್ರವರಿ 03, 2024
Tags