HEALTH TIPS

ಎಡನೀರು ಮಠಕ್ಕೆ ತಿರುವಾಂಕೂರ್ ಮಹಾರಾಜ್ಞಿ ಭೇಟಿ

            ಸಮರಸ ಚಿತ್ರಸುದ್ದಿ: ಬದಿಯಡ್ಕ: ತಿರುವನಂತಪುರ ಅರಮನೆಯ ತಿರುವಾಂಕೂರು ಮಹಾರಾಜ್ಞಿ,  2024ರ ಪದ್ಮಶ್ರೀ ಪುರಸ್ಕøತೆ  ಅಶ್ವಥಿ ತಿರುನಾಳ್ ಗೌರಿ ಲಕ್ಷ್ಮೀ ಬಾಯಿ ಮಂಗಳವಾರ ಶ್ರೀ ಎಡನೀರು ಮಠಕ್ಕೆ ಭೇಟಿ ನೀಡಿ, ಶ್ರೀ ಸಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಾದ ಪೂರಕ ಅನುಗ್ರಹ ಮಂತ್ರಾಕ್ಷತೆ  ಸ್ವೀಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries