ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯ ಮತ್ತು ಹೈಯರ್ ಸೆಕೆಂಡರಿ ಶಾಲಾ ಎನ್ಎಸ್ಎಸ್ ಘಟಕವು ಹೈಯರ್ ಸೆಕೆಂಡರಿ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ತರಗತಿಯನ್ನು ಆಯೋಜಿಸಿತ್ತು.
ಜಿಲ್ಲಾ ಗ್ರಂಥಾಲಯ ಪರಿಷತ್ತು ಮಾಜಿ ಸದಸ್ಯ ವಿನೋದ್ ಕುಮಾರ್ ಪೆರುಂಬಳ ತರಗತಿ ನಿರ್ವಹಿಸಿದರು. ಮುಖ್ಯೋಪಾಧ್ಯಾಯಿನಿ ಸುಧಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಕೆ.ಮೋಹನನ್, ರಂಜಿತ್ ಕುಮಾರ್, ಕೆ.ಎಂ ಪವಿತ್ರಾ ಮಾತನಾಡಿದರು.