HEALTH TIPS

ದೇವಾಲಯಗಳಲ್ಲಿ ಸಾಂಪ್ರದಾಯಿಕ ಹೂವುಗಳನ್ನು ಬಳಸಲು ಕೇರಳ ತಂತ್ರಿ ಸಮಾಜಂ ಒತ್ತಾಯ

                 ಕೊಟ್ಟಾಯಂ: ದೇವಸ್ಥಾನಗಳಲ್ಲಿ ಪೂಜೆಗೆ ಸಾಂಪ್ರದಾಯಿಕ ಹೂವುಗಳನ್ನು ಬಳಸಬೇಕು ಎಂದು ಕೇರಳ ತಂತ್ರಿ ಸಮಾಜಂ ರಾಜ್ಯ ಕಾರ್ಯಕಾರಿಣಿ ಸಭೆ ಒತ್ತಾಯಿಸಿದೆ.

                 ನಕಾರಾತ್ಮಕ ಅಂಶಗಳನ್ನು ಹೊಂದಿರುವ ಹೂವುಗಳನ್ನು ಬಳಸಬಾರದು. ಈ  ನಿಟ್ಟಿನಲ್ಲಿ ದೇವಸ್ವಂ ಮಂಡಳಿ ಸೇರಿದಂತೆ ಅಧಿಕಾರಿಗಳು ತಂತ್ರಿಗಳ ಅಭಿಪ್ರಾಯ ಪಡೆಯದೇ ನಿರ್ಧಾರ ಕೈಗೊಳ್ಳುತ್ತಾರೆ. ಧಾರ್ಮಿಕ ವಿಧಿವಿಧಾನಗಳ ವಿಚಾರದಲ್ಲಿ ತಂತ್ರಿಗಳ ನಿರ್ಣಯಗಳ ಮಹತ್ವವನ್ನು ಅರಿಯಲು ಸಂಬಂಧಪಟ್ಟವರು ಸಿದ್ಧರಾಗಬೇಕು ಎಂದೂ ಸಭೆ ಸೂಚಿಸಿದೆ. 

            ರಾಜ್ಯಾಧ್ಯಕ್ಷ ಅಡ್ವ. ವೇಝಾಪರಂ ಈಶಾನನ್ ನಂಬೂದಿರಿಪಾಡ್ ಅಧ್ಯಕ್ಷತೆ ವಹಿಸಿದ್ದರು

            ಉಪಾಧ್ಯಕ್ಷ ಭಟ್ಟತ್ತಿರಿಪಾಡ್, ಪ್ರಧಾನ ಕಾರ್ಯದರ್ಶಿ ಪುಡಯೂರು ಜಯನಾರಾಯಣನ್ ನಂಬೂದಿರಿಪಾಡ್, ಜಂಟಿ ಕಾರ್ಯದರ್ಶಿ ಸೂರ್ಯಕಾಲಡಿ ಪರಮೇಶ್ವರನ್ ನಂಬೂದಿರಿಪಾಡ್, ದಿಲೀಪ್ ನಂಬೂದಿರಿಪಾಡ್ ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries