HEALTH TIPS

ವ್ಯಾಯಾಮ ಶಾಲೆಯ ಪದಾಧಿಕಾರಿಗಳ ಆಯ್ಕೆ

              ಉಪ್ಪಳ:  ಉಪ್ಪಳದ ಐಲ ಶ್ರೀ ದುರ್ಗಾಕೃಪಾ ವೀರಕೇಸರಿ ವ್ಯಾಯಾಮ ಶಾಲೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರದೀಪ್ ಕುಮಾರ್ ಐಲ, ಅಧ್ಯಕ್ಷರಾಗಿ ರತೀಶ್ ಸಿ.ಐಲ, ಉಪಾಧ್ಯಕ್ಷರಾಗಿ ಜಯಂತ ಬತ್ತೇರಿ, ಶಶಾಂಕ್ ಪೆರಿಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಧನುಷ್ ಕುಮಾರ್ ಐಲ, ಕಾರ್ಯದರ್ಶಿಗಳಾಗಿ ಕಮಲಾಕ್ಷ ಸಿ.ಐಲ, ಭರತ್‍ರಾಜ್ ಐಲ, ಸಚಿನ್ ಐಲ, ಕೋಶಾಧಿಕಾರಿಯಾಗಿ ಜಗದೀಶ್ ಆಚಾರ್ಯ ಐಲ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಬತ್ತೇರಿ, ವೈಶಾಖ್ ಐಲ, ದೀಕ್ಷಿತ್ ಪೆರಿಂಗಡಿ, ಪ್ರಮುಖ್ ಕಮಲಾಕ್ಷ ಸಿ.ಐಲ್, ದೀಕ್ಷಿತ್ ಪೆರಿಂಗಡಿ, ಸೇವಾ ಮತ್ತು ಕ್ರೀಡಾ ಚಟುವಟಿಕೆ ಪ್ರಮುಖ್ ಶ್ರೀಕಾಂತ್ ಪೆರಿಂಗಡಿ, ನಿತಿನ್ ಐಲ, ಸದಸ್ಯರಾಗಿ ಪರೀಕ್ಷಿತ್ ಐಲ, ಉದಯ ಐಲ, ನಾಗೇಶ್ ಕನವೂರು, ಕಾರ್ತಿಕ್ ಐಲ, ವಿನೋದ್ ಕುಮಾರ್ ಐಲ ಅವರನ್ನು ಆಯ್ಕೆ ಮಾಡಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries