ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿಕಾಸ ಶಿಬಿರವು ಸಂಘದ ಕಾರ್ಯಕರ್ತರಿಗೆ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿ ನೀಡುತ್ತದೆ ಎಂದು ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖ್ ಪರಾಗ್ ಅಭ್ಯಂಕರ್ ಅಭಿಪ್ರಾಯಿಸಿದ್ದಾರೆ. ನಾಗಪುರದ ಆರ್ಎಸ್ಎಸ್ ಪ್ರಧಾನ ಕಚೇರಿಯ ಡಾ.
ರಾಷ್ಟ್ರೀಯ ಏಕಾತ್ಮತೆಗೆ ವಿಕಾಸ ಶಿಬಿರ ಪೂರಕ; ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪರಾಗ್ ಅಭ್ಯಂಕರ ಅಭಿಮತ
0
ಮೇ 18, 2024
Tags