HEALTH TIPS

ಕಾನತ್ತೂರಿನಲ್ಲಿ ಚಿರತೆ ಸಂಚಾರ-ವದಂತಿಗೆ ಬೆಚ್ಚಿದ ನಾಗರಿಕರು

             ಕಾಸರಗೋಡು: ಮುಳಿಯಾರು ಪಂಚಾಯಿತಿಯ ಕಾನತ್ತೂರು ಸನಿಹದ ಕರಿವೇಡಗಂ-ಬಾವಿಕೆರೆ ರಸ್ತೆ ಮಧ್ಯೆ ಚಿರತೆಯೊಂದು ಕಂಡುಬಂದಿರುವ ಬಗ್ಗೆ ವದಂತಿ ಹರಡಿದೆ. ಸಿನಿಮಾ ನೋಡಿ ಕಾರಿನಲ್ಲಿ ವಾಪಸಾಗುತ್ತಿದ್ದವರು ರಸ್ತೆ ಬದಿ ಚಿರತೆಯೊಂದು ಸಾಗುತ್ತಿರುವುದನ್ನು ಕಂಡಿದ್ದು, ಅಲ್ಪ ಹೊತ್ತಿನಲ್ಲಿ ಚಿರತೆ ಕಾಡು ಪ್ರವೇಶಿಸಿರುವುದಾಗಿ ಸ್ಥಳೀಯರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಚಿರತೆ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಚಿರತೆ ಸಂಚಾರದ ವದಂತಿ ಬಗ್ಗೆ ಕಾನತ್ತೂರು ಆಸುಪಾಸಿನ ಜನತೆ ಆತಂಕ್ಕೀಡಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries