HEALTH TIPS

ಉದ್ಯಾವರ ಮಾಡ ಉತ್ಸವ ಆರಂಭ

               ಮಂಜೇಶ್ವರ : ಉದ್ಯಾವರ ಶ್ರೀ ಅರಸು ಮಾಡ ಕ್ಷೇತ್ರದ ಐತಿಹಾಸಿಕ ಬಂಡಿ ಉತ್ಸವಕ್ಕೆ ಧ್ವಜಾರೋಹಣದೊಂದಿಗೆ ಉಜ್ವಲದ ಚಾಲನೆ ನೀಡಲಾಯಿತು.

             ಬಳಿಕ ಶ್ರೀ ಅರಸು ಮಂಜಿμÁ್ಣರ್ ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯರಿಂದ ತಾಲೀಮು ಪ್ರದರ್ಶನ ನಡೆಯಿತು. ಮೊನ್ನೆ ರಾತ್ರಿ ಯಕ್ಷಗಾನ ಹಾಗೂ ಸಂಗೀತ ರಸಮಂಜರಿ ನಡೆಯಿತು. ಶುಕ್ರವಾರ ಹಾಗೂ ಶನಿವಾರಗಳಲ್ಲಿ ಅಣ್ಣ ತಮ್ಮ ದೈವಗಳ ನೇಮ ಬಳಿಕ ಬಂಡಿ ಉತ್ಸವ ನಡೆಯಿತು. ಬಳಿಕ ಸುಡುಮದ್ದು ಪ್ರದರ್ಶನ ನಡೆಯಿತು. ಮೇ. 14 ರಂದು ಧ್ವಜಾವರೋಹಣ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries