ಕಾಸರಗೋಡು: ಉದುಮ ಪಳ್ಳಿಕ್ಕೆರೆ ಪಳ್ಳಿಪುಳದ ಲೆಜೆಂಡ್ಸ್ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್, ದಾನತ್ ಗ್ರೂಪ್ ಯುಎಇ, ಆಸ್ಟರ್ ಮಿಮ್ಸ್ ಆಸ್ಪತ್ರೆ ಕಣ್ಣೂರು, ಆಸ್ಟರ್ ಲ್ಯಾಬ್ಸ್ ಕಾಸರಗೋಡು, ಟಿಬಿಡಿ ಕಾಞಂಗಾಡ್ ವಲಯ, ಜೆಸಿಐ ಬೇಕಲ ಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ತುರ್ತು ವೈದ್ಯಕೀಯ ಶಿಬಿರ ಜರುಗಿತು. ಪಳ್ಳಿಪುಳ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡದ ಶಿಬಿರವನ್ನು ಬೇಕಲ ಪೆÇಲೀಸ್ ಠಾಣೆ ಎಸ್ ಐ ಮನೀಶ್ ವಿ.ಕೆ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.
ಪಳ್ಳಿಪುಳ ಮುಹಿದ್ದೀನ್ ಜುಮಾಹತ್ ಅಧ್ಯಕ್ಷ ಕುಞಹಮ್ಮದ್ ಹಾಜಿ, ಜೇಸಿಐ ಬೇಕಲ ಕೋಟೆ ನಿಯೋಜಿತ ಅಧ್ಯಕ್ಷ ಅಬ್ದುಲ್ ಖಾದರ್ ಸಿ.ಎಚ್., ಜೆಸಿಐ ನಿಕಟಪೂರ್ವ ಪ್ರಾದೇಶಿಕ ಅಧಿಕಾರಿ ಸೆನೆಟರ್ ಸೈಫುದ್ದೀನ್ ಕಳನಾಡ್, ಪಿವೈಕೆಆರ್ಇಟಿಇ ಸಂಸ್ಥೆ ಎಂ ಡಿ ನಾದಿರ್ ಪಳ್ಳಿಪುಳ, ಮಹ್ಮದ್ಪಳ್ಳಿಪುಳ, ತಾಯಲ್ ಮೂಸಾ, ಜಲಾಲ್ ಪಳ್ಳಿಪುಳ, ನಾಸೀರ್ ಅಬ್ಬಾಸ್, ನಾಸರ್ ತಯಾಲ್, ಹನೀಫಾ, ಕ್ಲಬ್ ಸದಸ್ಯರಾದ ಇರ್ಫಾನ್, ಅಶ್ಫಾಕ್, ಜುನೈದ್, ಹಿಜಾಜ್, ಝಕಾರಿಯಾ, ಅಡ್ವ: ಶುಹೈಬಾನ್, ಶಂಸೀರ್, ಶಾಮಿಲ್, ಲುಟುಫುಲ್ ಹಕ್, ಅಫ್ರಾಝ್ ಮತ್ತು ಸಿನಾನ್ ಭಾಗವಹಿಸಿದ್ದರು.