HEALTH TIPS

ಮಧೂರು: ಮಹಾದ್ವಾರಕ್ಕೆ ದಾರಂದ ಮುಹೂರ್ತ

         ಸಮರಸ ಚಿತ್ರಸುದ್ದಿ: ಮಧೂರು: ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಎದುರು ನಿರ್ಮಾಣಗೊಳ್ಳುತ್ತಿರುವ ಶೀಲಾಮಯ ಮಹಾದ್ವಾರಕ್ಕೆ ದಾರಂದ ಮುಹೂರ್ತ  ನೆರವೇರಿತು. ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಮುಹೂರ್ತ ನೆರವೇರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries