HEALTH TIPS

ಛತ್ತೀಸಗಢ : ತಾಪಮಾನ ಏರಿಕೆ: 24 ಬಾವಲಿಗಳು ಸಾವು

Top Post Ad

Click to join Samarasasudhi Official Whatsapp Group

Qries

         ಕೊರ್ಬಾ: ಛತ್ತೀಸಗಢದ ಕೊರ್ಬಾ ಜಿಲ್ಲೆಯಲ್ಲಿ ಅತಿಯಾದ ಉಷ್ಣಾಂಶದ ಪರಿಣಾಮ ಕನಿಷ್ಠ 24 ಬಾವಲಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

          ಪಾಲಿ ಅರಣ್ಯ ಪ್ರದೇಶದ ಪರ್ಸಾದ ಗ್ರಾಮದ ಬಳಿ ಬಾವಲಿಗಳ ಮೃತದೇಹಗಳು ದೊರಕಿವೆ. ಸಾವಿಗೆ ಕಾರಣ ಪತ್ತೆ ಮಾಡಲು ಮೃತದೇಹಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಅರಣ್ಯ ವಿಭಾಗೀಯ ಅಧಿಕಾರಿ ತಿಳಿಸಿದ್ದಾರೆ.

              ಪ್ರಾಥಮಿಕ ವರದಿಯಲ್ಲಿ ಬಾವಲಿಗಳು ಬಿಸಿಗಾಳಿಯ ಪರಿಣಾಮ ಮೃತಪಟ್ಟಿವೆ ಎಂದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅವರು ತಿಳಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries