HEALTH TIPS

ಕುವೈತ್ ಬೆಂಕಿ ದುರಂತ ಮೃತರು ಹಾಗೂ ಗಾಯಾಳು ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ

                ಕಾಸರಗೋಡು: ಕುವೈತ್ ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ ದಕ್ಷಿಣ ತ್ರಿಕರಿಪುರದ ತೆಕ್ಕುಂಬಾಟ್ ನಿವಾಸಿ ಪಿ.ಕುಞÂಕೇಳು ಹಾಗೂ ದುರಂತದಲ್ಲಿ ಗಾಯಗಳೊಮದಿಗೆ ಪಾರಾಗಿರುವ ಒಲವರ ನಿವಾಸಿ ನಳಿನಾಕ್ಷನ್ ಅವರ ಮನೆಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.  

               ಕುಞÂಕೇಳು ಅವರ ಪತ್ನಿ ಕೆ.ಎನ್.ಮಣಿ, ಪುತ್ರರಾದ ರಿಷಿಕೇಶ್, ದೇವ ಕಿರಣ್ ಅವರ ಸಂಬಂಧಿಕರಲ್ಲಿ ಜಿಲ್ಲಾಧಿಕಾರಿ ಧೈರ್ಯ ತುಂಬಿದರು.  ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ಜಿಗಿದು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ನಳಿನಾಕ್ಷನ್ ಅವರ ಮನೆಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಮನೆಯವರು ಹಾಗೂ ಸಂಬಂಧಿಕರಲ್ಲಿ ನಳಿನಾಕ್ಷನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries