HEALTH TIPS

ಸ್ವಾಮಿ ವಾಮದೇವಾನಂದ ಮಹಾರಾಜ್ ಬ್ರಹ್ಮೈಕ್ಯ

                 ಪಾಲಾ: ಅರುಣಾಪುರದ ಶ್ರೀ ರಾಮಕೃಷ್ಣ ಆಶ್ರಮದ ಮಾಜಿ ಮಠಾಧೀಶ ಸ್ವಾಮಿ ವಾಮದೇವಾನಂದ ಮಹಾರಾಜ್ ಬ್ರಹ್ಮೈಕ್ಯರಾದರು. ಅವರು ರಾಮಕೃಷ್ಣ ಮಿಷನ್‍ನ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2006 ರಿಂದ 2020 ರವರೆಗೆ ಅವರು ರಾಮಕೃಷ್ಣ ಮಿಷನ್‍ನ ಪಾಲ ಕೇಂದ್ರದ ಅಧ್ಯಕ್ಷರಾಗಿದ್ದರು.

          27 ವರ್ಷಗಳ ಕಾಲ ಮಿಷನ್‍ನ ಕಾಲಡಿ ಕೇಂದ್ರದಲ್ಲಿ ಕೆಲಸ ಮಾಡಿದೆ. ಮಿಷನ್ ಸೇವಾ ಕ್ಷೇತ್ರದಲ್ಲಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಶ್ರೀ ರಾಮಕೃಷ್ಣ ಆದರ್ಶ ಸಂಸ್ಕøತ ಕಾಲೇಜು ಮತ್ತು ಪಾಠಶಾಲೆಯ ವ್ಯವಸ್ಥಾಪಕರಾಗಿ ಅತ್ಯುತ್ತಮ ಸೇವೆಸಲ್ಲಿಸಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ಸಂದೇಶಗಳನ್ನು ಹರಡಲು ಆಶ್ರಮದಲ್ಲಿ ಅನೇಕ ಆಧ್ಯಾತ್ಮಿಕ ಕಾರ್ಯಚಟುವಟಿಕೆ ಆಯೋಜಿಸಿದ್ದರು.  

         ಜು.1ರಂದು ಬೆಳಗ್ಗೆ 10 ಗಂಟೆಗೆ ಪಾಲ ಆಶ್ರಮದಲ್ಲಿ ಸಮಾಧಿ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷರು ತಿಳಿಸಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries